Friday, April 15, 2011

ಹುಲಿಯ ಜೀವನ

ಹುಲಿಗಳೆಂದರೆ ನನಗೆ ಬಹಳ ಇಷ್ಟ. ಹುಲಿಗಳೊಂದೆ ಅಲ್ಲ, ಎಲ್ಲ ಪ್ರಾಣಿಗಳು ನನಗೆ ಇಷ್ಟ. ಆದರೆ ಮರ್ಜಾಲಗಳ ಮೇಲಿನ ಅಧ್ಯಯನ ತಕ್ಕಮಟ್ಟಿಗೆ ಇದೆ. ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಮುಂತಾದವರ ನರಭಕ್ಷಕ ಹುಲಿ, ಚಿರತೆಗಳ ಬೇಟೆಗಳ ಸುಮಾರು ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ. ಇತ್ತೀಚಿಗೆ ಉಲ್ಲಾಸ ಕಾರಂತ್ ರವರ "ಹುಲಿಯ ಬದುಕು" ಎನ್ನುವ ಪುಸ್ತಕ ಓದಿದೆ. ಇದು ಯಾವುದೇ ಬೇಟೆಯ ಕಥೆಯಲ್ಲ. ಬದಲಾಗಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಮತ್ತು ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಬಗೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಒಂದು ಗ್ರಂಥ. (ಮೂಲ: "The Way of The Tiger" by "Dr. K Ullas Karanth", ಅ:"ಹುಲಿಯ ಬದುಕು" )

ಮೊನ್ನೆ ಮೊನ್ನೆ ನಡೆದ ಹುಲಿಗಳ ಗಣತಿಯ ವಿಧಾನವನ್ನು ಭಾರತ ಸರ್ಕಾರ ಬಹಿರಂಗಪಡಿಸಿಲ್ಲ. ಕೇವಲ ಹುಲಿಗಳ ಸಂಖ್ಯೆ 2007 ರ 1411 ರಿಂದ 1636 ( 1706 ಬಾಂಗ್ಲಾದೇಶದೊಂದಿಗೆ ಹೊಂದಿಕೊಂಡಿರುವ ಸುಂದರ್ ಬನ್ ಹುಲ್ಲುಗಾವಲನ್ನೂ ಸೇರಿಸಿ, ಏಕೆಂದರೆ ಹಿಂದಿನ ಗಣತಿ ಸುಂದರ್ ಬನ್ ಹುಲ್ಲುಗಾವಳನ್ನು ಒಳಗೊಂಡಿಲ್ಲ) ಕ್ಕೆ ಹೆಚ್ಚಿದೆ. ಆದ್ದರಿಂದ ಈ ಸಂಖ್ಯೆಯ ನಿಖರತೆ ಬಗ್ಗೆ ಉಲ್ಲಾಸ ಕಾರಂತ್ ರವರೂ ಸೇರಿದಂತೆ ಪ್ರಖ್ಯಾತ ಜೀವ ವಿಜ್ಞಾನಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ, ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಹೆಚ್ಚಿದ ಜನಸಂಖ್ಯೆ ಮತ್ತವರ ಅವಶ್ಯಕತೆಗಳಿಗಾಗಿ ಹುಲಿಯ ಆವಸವಾದ ಕಾಡುಗಳ ನಾಶ, ವಿವಿಧ ಕಾರಣಗಳಿಗಾಗಿ ಹುಲಿಯ ಮತ್ತು ಹುಲಿಯ ಬಲಿಪ್ರಾಣಿಗಳ ಕಳ್ಳ ಬೇಟೆ, ಕಾಡ್ಗಿಚ್ಚು, ಹೀಗೆ ಅನೇಕ ಕಾರಣಗಳಿಂದ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದಂತೂ ನಿಜ. ಈ ಸಂದರ್ಭದಲ್ಲಿ ಕನಿಷ್ಠ ಇನ್ನು ಮುಂದಾದರೂ ಏನು ಮಾಡಿದಲ್ಲಿ ಹುಲಿಗಳು ಗಮನಾರ್ಹವಾಗಿ ಹೆಚ್ಚಾಗಬಹುದು ಎಂದು ತಿಳಿಯಲು 40 ನಿಮಿಷದ ಈ ಕಿರುಚಿತ್ರವನ್ನು (documentary) ತಪ್ಪದೆ ವೀಕ್ಷಿಸಿ.

Tuesday, April 12, 2011

Vibhooti Falls and Gokarna

When I was in hostel, Shimoga while studying engineering (2002-2006), we went to many places. This is about one such trip, when we went to Vibhooti falls (also called Mabage falls, since its near Mabage village) and Gokarna.

It was November 1st, 2003, Saturday and we had holiday because of Kannada Rajyotsava. We planned to have one day trip, starting early, about 4 AM, go to Vibhooti falls, about which we had read in "Taranga", a Kannada magazine (article titled Mabage falls), play for sometime and start from there and go to Gokarna and come back to Shimoga late night reserving next day for rest(Sunday). We didn't know by then that we would not come back on the same night due to unforeseen circumstances!

8 years back we were not used to Internet search. So, we just followed what was written in the magazine. And by doing so, we took a longer route of Shimoga-Sagar-Honnavar-Kumta-Mabage. The better route was Shimoga to Sirsi and then to Mattighatta, Devanalli via Hegadekatta and from there to Vaddi Ghat from Vaddi cross and Mabage. As per our plan, we started around 4 30 AM and reached Honnavar via Sagar around 9. Having breakfast at Honnavar, we started towards Kumta and after about 20km from Kumta, took deviation to the right at the place where deviation to the left goes to Gokarna. We further traveled for about 22 km enquiring Mabage village. From here, left deviation goes to Yana at a distance of about 8 km and right one goes to Vibhooti falls, again at a distace of 8km. It was around 11 when we reached Vibhooti falls after about 2km trekking.

Vibhooti falls is a two stepped falls. Water collects at the bottom to form a pool which is a good place to swim and play. We played for about two hours and started back to our vehicle. We retraced to NH17 and took deviation towards Gokarna, where our lunch was arranged.

I usually take front seat near driver, since I would love to watch driving (back then). Likewise, I was sitting at the front seat while most were asleep. There was a right curve and I could see a car coming from opposite direction but the sad part was our driver didn't see it! In a fraction of second of thinking why our driver is driving dangerously on the right lane, a loud noise, "Dhab", is heard. I could see our vehicle hitting a local car. An accident. Soon we got down from our vehicle and people started gathering. Luckily only the car was damaged but the family inside were safe.

We were 30 boys, all aged between 18-21, most were only in shorts, not expected to be treated well in a situation like that. We waited by road side for about 3 hrs and finally, after our vehicle owner agreed to come down to Gokarna, we were allowed to move but the vehicle had to be in police station until the owner arrives from Shimoga. It was 6 pm by the time we sat for lunch! We roamed Gokarna main streets and called the day off to settle at a place for the night, 10 each in 3 rooms.

Next day, visit to Mahabaleshwara temple was followed by playing in Om beach till evening. By then our vehicle owner and the car owner had compromised, so we could start our return journey. It was 10 30 PM or so when we started from Honnavar towards Shimoga after supper. Reached Shimoga around 3 AM. Thus, our one day trip was extended to 2 days with one day vehicle rent!

Friday, March 25, 2011

ಶ್ರೀರಂಗಪಟ್ಟಣದ ಭಟ್ಟರ "ಮಂತ್ರ"

ಕಳೆದ ವಾರ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.ಆ ಪ್ರವಾಸದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಆದರೆ ಅಲ್ಲಿ ನಡೆದ ಒಂದು ಪ್ರಸಂಗದ ಬಗ್ಗೆ ನಾನೀಗ ಬರೆಯಬೇಕಾಗಿದೆ.

ನಾನು ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡದೇ ಬರೇ ದೇವಸ್ಥಾನ ನೋಡಿಕೊಂಡು ಬಂದದ್ದು ಬೇಕಷ್ಟಿದೆ. ನನಗೆ ದೇವಾಲಯದ ಶಿಲ್ಪಿ ಕಲೆಗಳೇ ಬಹಳ ಮೆಚ್ಚುಗೆಯಾಗುತ್ತವೆ. ಮಧುರೈಗೆ ಹೋಗಿ ಮೀನಾಕ್ಷಿ ದೇವಸ್ಥಾನದ ಒಳಭಾಗದಲ್ಲೆಲ್ಲ ತಿರುಗಾಡಿ ಮೀನಾಕ್ಷಿ ಮೂರ್ತಿ ನೋಡದೆ ಬಂದಿದ್ದೇನೆ. ಕನ್ಯಾಕುಮಾರಿಗೆ ಹೋದಾಗ, ಅಲ್ಲಿನ ದೇವಸ್ಥಾನಕ್ಕೆ ಹೋಗಿ, ಕನ್ಯಾಕುಮಾರಿಯ ದರ್ಶನವನ್ನೇ ಮಾಡದೆ ಬಂದಿದ್ದೇನೆ. ಸರಿ, ಮತ್ತೆ ಮತ್ತೆ ಹೀಗಾಗುವುದು ಬೇಡ ಈ ಸಲ ಎಷ್ಟು ಸಾಧ್ಯವೋ ಅಷ್ಟು ಒಳಗೆ ಹೋಗಬೇಕು ಅಂದು ನಿರ್ಧರಿಸಿದೆ. ದೇವಸ್ಥಾನದಲ್ಲಿ ಸುಮಾರು ಒಳಭಾಗದವೆರೆಗೂ ಸಾರ್ವಜನಿಕರಿಗೆ ಪ್ರವೇಶವಿದೆ. ಪವಡಿಸಿರುವ ರಂಗನಾಥ ಸ್ವಾಮಿ ವಿಗ್ರಹವಿರುವ ಗುಡಿ (ಗರ್ಭ ಗುಡಿ) ಗೆ ಮಾತ್ರ ಪ್ರವೇಶವಿಲ್ಲ. ಆದರೆ ತುಂಬಾ ಹತ್ತಿರದವೆರೆಗೂ ಹೋಗಬಹುದು.

ಹಾಗೆ ಮೊನ್ನೆ ಹೋಗಿ ಸಾಲಿನಲ್ಲಿ ನಿಂತಿದ್ದೆವು. ನಮ್ಮ ಮುಂದೆ ಇದ್ದವ ಒಬ್ಬ ಮೊಬೈಲ್ ನಿಂದ ಫೋಟೋ ಕ್ಲಿಕ್ಕಿಸಿದ. ಫೋಟೋ ತೆಗೆಯುವುದನ್ನು ನಿಷೇಧಿಸಿದೆ ಎಂಬ ಫಲಕ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅಲ್ಲಿ ಎಲ್ಲ ಕಡೆ ಹಾಕಲಾಗಿದೆ. ಆದುದರಿಂದ ಫೋಟೋ ತೆಗೆದವನದ್ದೆ ತಪ್ಪು ಎಂದು ಯಾರಾದರು ಹೇಳಬಹುದು. ಆದರೆ ಅಲ್ಲಿಯ ಭಟ್ಟ (ಅರ್ಚಕರು ಎನ್ನದೆ ಯಾಕೆ ಭಟ್ಟ ಅಂತ ಕೆರೆಯುತ್ತಿದ್ದೇನೆ ಎಂದು ಕ್ರಮೇಣ ನಿಮಗೆ ತಿಳಿಯುತ್ತದೆ) ಫೋಟೋ ತೆಗೆದವನ ಹತ್ತಿರ ಬಂದ. ಬಂದು ಫೋಟೋ ಅಳಿಸು ಎಂದು ಆದೇಶಿಸಿದ. ಇವನು ಆಮೇಲೆ ಅಳಿಸುತ್ತೇನೆ ಎಂದ. ಭಟ್ಟ ಈಗಲೇ ಎನ್ನುವುದು ಇವನು ಆಮೇಲೆ ಎನ್ನುವುದು, ಹೀಗೆ ಸಾಗಿತು ಅವರ ಮಾತು. ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತವೂ ಬಂತು. ಮಿಲಾಯಿಸಿದ್ದೂ ಆಯಿತು! ನಾವೆಲ್ಲ ಸಾಲಿನಲ್ಲಿ ಕಾಯುತ್ತ ಇದ್ದೇವೆ. ಆಮೇಲೆ ಆ ಭಟ್ಟ, ಹೊಡೆದಾಡಿ ಮೊಬೈಲ್ ಕಸಿದುಕೊಂಡೇ ಬಿಟ್ಟ! ಅದನ್ನು ಎತ್ತಿ ಬಿಸಾಕಿ ಮುರಿದದ್ದೂ ಆಯಿತು. ಅಲ್ಲೆಲ್ಲ ಸೆಕ್ಯೂರಿಟಿಯವರು ಇದ್ದಾಗ ಈ ಭಟ್ಟನಿಗೆ ಈ ರೀತಿ ಹೊಡೆದಾಡುವುದು ಬೇಕಿರಲಿಲ್ಲ ಎಂದು ನಾವು ಮಾತನಾಡಿಕೊಳ್ಳುತ್ತಿರಬೇಕಾದರೆ, ಆ ಭಟ್ಟ ಕೈಯಲ್ಲಿ ಆರತಿ-ಕುಂಕುಮದ ತಟ್ಟೆ ಹಿಡಿದುಕೊಂಡು, ಗರ್ಭ ಗುಡಿಯ ಬಾಗಿಲಲ್ಲಿ ನಿಂತು, "ಬೋಳಿಮಗನೆ, ಫೋಟೋ ತೆಗಿಬಾರ್ದು ಅಂತ ಗೊತ್ತಾಗಲ್ವ ನಿಂಗೆ? ಬೋಳಿಮಗನೆ, ಕೋಣ ಬೆಳೆದಂಗೆ ಬೆಳೆದಿದ್ದಿಯ!" ಎಂದು ಕೆಳಮಟ್ಟದ ಶಬ್ದ ಬಳಸುವುದೇ?! ನಮಗೋ ಭಕ್ತಿ ಎಲ್ಲ ಹೊರಟು ಹೋಗಿ ನಮಸ್ಕರಿಸಲೂ ಮನಸ್ಸು ಬರಲಿಲ್ಲ. ಆ ಭಟ್ಟನ ಭಾಷೆಗೆ ಬೈಯುತ್ತ ಹೊರಬಂದೆವು.

Friday, March 18, 2011

Nuclear Power Plant Categories and Visit to Kaiga

The unfortunate incident of earthquake followed by tsunami and the aftereffect - blasts of Fukushima Daiichi nuclear power plant - brought back my memories of a visit to Kaiga Nuclear Power plant. Back in 1998, during my high school days in Sirsi, I had an opportunity to visit Kaiga plant as part of an excursion. That time, Kaiga had not started operation. One unit was ready but the other one was still under construction. (Now, there are 2 more units, constructed later). Public could go inside them. (Inside visiting is strictly prohibited to public now.) We hired a KSRTC bus and visited Kaiga, Kadra dam and came back to Sirsi, after spending sometime in Karwar beach.

There were guides to take the visitors to a tour and explain nuclear power generation process and different units - reactor, container, generator, transformer, and so on ... I can't remember in detail now but I do remember the big pipes to transport Uranium and the place where it would be split. Listening to the guide, we were scared as to what happens if anything goes wrong when in production.

Kaiga power plant produces 880 MW of power, making it the third largest Nuclear power plant in India. It is based on PHWR (Pressurized Heavy Water Reactor) technology which uses heavy water as coolant. This is more efficient in terms of fuel burning and also in terms of cooling requirements than BWR. BWR (Boiling Water Reactor), the other known technology for nuclear plants, requires demineralized light water as coolant. It requires cooling for many days even after shut down. Fukushima Daiichi nuclear power plant is based on BWR. The damage caused to the Fukushima Daiichi plant got worsened after the first blast due to pouring in of sea water, which, ofcourse, was not demineralized. The plant was not designed to handle this mineralized water coolant and hence there were subsequent blasts and damage followed by radiation leaks. Two reasons, one, BWR plants require many days of cooling even after shut down, two, shortage of light water (demineralized water) and usage of sea water for cooling were prominent for its subsequent heating.

Fortunately, out of 6 nuclear power plants in India, only Tarapur plant has 2 units of BWR and the rest are PHWR. So, damage will be less in case of any natural catastrophes. Atleast after shut down, these do not pose any threat of heating up. (Radiation leakage is ofcourse has to be taken care irrespective of types)