Friday, March 25, 2011

ಶ್ರೀರಂಗಪಟ್ಟಣದ ಭಟ್ಟರ "ಮಂತ್ರ"

ಕಳೆದ ವಾರ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.ಆ ಪ್ರವಾಸದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಆದರೆ ಅಲ್ಲಿ ನಡೆದ ಒಂದು ಪ್ರಸಂಗದ ಬಗ್ಗೆ ನಾನೀಗ ಬರೆಯಬೇಕಾಗಿದೆ.

ನಾನು ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡದೇ ಬರೇ ದೇವಸ್ಥಾನ ನೋಡಿಕೊಂಡು ಬಂದದ್ದು ಬೇಕಷ್ಟಿದೆ. ನನಗೆ ದೇವಾಲಯದ ಶಿಲ್ಪಿ ಕಲೆಗಳೇ ಬಹಳ ಮೆಚ್ಚುಗೆಯಾಗುತ್ತವೆ. ಮಧುರೈಗೆ ಹೋಗಿ ಮೀನಾಕ್ಷಿ ದೇವಸ್ಥಾನದ ಒಳಭಾಗದಲ್ಲೆಲ್ಲ ತಿರುಗಾಡಿ ಮೀನಾಕ್ಷಿ ಮೂರ್ತಿ ನೋಡದೆ ಬಂದಿದ್ದೇನೆ. ಕನ್ಯಾಕುಮಾರಿಗೆ ಹೋದಾಗ, ಅಲ್ಲಿನ ದೇವಸ್ಥಾನಕ್ಕೆ ಹೋಗಿ, ಕನ್ಯಾಕುಮಾರಿಯ ದರ್ಶನವನ್ನೇ ಮಾಡದೆ ಬಂದಿದ್ದೇನೆ. ಸರಿ, ಮತ್ತೆ ಮತ್ತೆ ಹೀಗಾಗುವುದು ಬೇಡ ಈ ಸಲ ಎಷ್ಟು ಸಾಧ್ಯವೋ ಅಷ್ಟು ಒಳಗೆ ಹೋಗಬೇಕು ಅಂದು ನಿರ್ಧರಿಸಿದೆ. ದೇವಸ್ಥಾನದಲ್ಲಿ ಸುಮಾರು ಒಳಭಾಗದವೆರೆಗೂ ಸಾರ್ವಜನಿಕರಿಗೆ ಪ್ರವೇಶವಿದೆ. ಪವಡಿಸಿರುವ ರಂಗನಾಥ ಸ್ವಾಮಿ ವಿಗ್ರಹವಿರುವ ಗುಡಿ (ಗರ್ಭ ಗುಡಿ) ಗೆ ಮಾತ್ರ ಪ್ರವೇಶವಿಲ್ಲ. ಆದರೆ ತುಂಬಾ ಹತ್ತಿರದವೆರೆಗೂ ಹೋಗಬಹುದು.

ಹಾಗೆ ಮೊನ್ನೆ ಹೋಗಿ ಸಾಲಿನಲ್ಲಿ ನಿಂತಿದ್ದೆವು. ನಮ್ಮ ಮುಂದೆ ಇದ್ದವ ಒಬ್ಬ ಮೊಬೈಲ್ ನಿಂದ ಫೋಟೋ ಕ್ಲಿಕ್ಕಿಸಿದ. ಫೋಟೋ ತೆಗೆಯುವುದನ್ನು ನಿಷೇಧಿಸಿದೆ ಎಂಬ ಫಲಕ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅಲ್ಲಿ ಎಲ್ಲ ಕಡೆ ಹಾಕಲಾಗಿದೆ. ಆದುದರಿಂದ ಫೋಟೋ ತೆಗೆದವನದ್ದೆ ತಪ್ಪು ಎಂದು ಯಾರಾದರು ಹೇಳಬಹುದು. ಆದರೆ ಅಲ್ಲಿಯ ಭಟ್ಟ (ಅರ್ಚಕರು ಎನ್ನದೆ ಯಾಕೆ ಭಟ್ಟ ಅಂತ ಕೆರೆಯುತ್ತಿದ್ದೇನೆ ಎಂದು ಕ್ರಮೇಣ ನಿಮಗೆ ತಿಳಿಯುತ್ತದೆ) ಫೋಟೋ ತೆಗೆದವನ ಹತ್ತಿರ ಬಂದ. ಬಂದು ಫೋಟೋ ಅಳಿಸು ಎಂದು ಆದೇಶಿಸಿದ. ಇವನು ಆಮೇಲೆ ಅಳಿಸುತ್ತೇನೆ ಎಂದ. ಭಟ್ಟ ಈಗಲೇ ಎನ್ನುವುದು ಇವನು ಆಮೇಲೆ ಎನ್ನುವುದು, ಹೀಗೆ ಸಾಗಿತು ಅವರ ಮಾತು. ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತವೂ ಬಂತು. ಮಿಲಾಯಿಸಿದ್ದೂ ಆಯಿತು! ನಾವೆಲ್ಲ ಸಾಲಿನಲ್ಲಿ ಕಾಯುತ್ತ ಇದ್ದೇವೆ. ಆಮೇಲೆ ಆ ಭಟ್ಟ, ಹೊಡೆದಾಡಿ ಮೊಬೈಲ್ ಕಸಿದುಕೊಂಡೇ ಬಿಟ್ಟ! ಅದನ್ನು ಎತ್ತಿ ಬಿಸಾಕಿ ಮುರಿದದ್ದೂ ಆಯಿತು. ಅಲ್ಲೆಲ್ಲ ಸೆಕ್ಯೂರಿಟಿಯವರು ಇದ್ದಾಗ ಈ ಭಟ್ಟನಿಗೆ ಈ ರೀತಿ ಹೊಡೆದಾಡುವುದು ಬೇಕಿರಲಿಲ್ಲ ಎಂದು ನಾವು ಮಾತನಾಡಿಕೊಳ್ಳುತ್ತಿರಬೇಕಾದರೆ, ಆ ಭಟ್ಟ ಕೈಯಲ್ಲಿ ಆರತಿ-ಕುಂಕುಮದ ತಟ್ಟೆ ಹಿಡಿದುಕೊಂಡು, ಗರ್ಭ ಗುಡಿಯ ಬಾಗಿಲಲ್ಲಿ ನಿಂತು, "ಬೋಳಿಮಗನೆ, ಫೋಟೋ ತೆಗಿಬಾರ್ದು ಅಂತ ಗೊತ್ತಾಗಲ್ವ ನಿಂಗೆ? ಬೋಳಿಮಗನೆ, ಕೋಣ ಬೆಳೆದಂಗೆ ಬೆಳೆದಿದ್ದಿಯ!" ಎಂದು ಕೆಳಮಟ್ಟದ ಶಬ್ದ ಬಳಸುವುದೇ?! ನಮಗೋ ಭಕ್ತಿ ಎಲ್ಲ ಹೊರಟು ಹೋಗಿ ನಮಸ್ಕರಿಸಲೂ ಮನಸ್ಸು ಬರಲಿಲ್ಲ. ಆ ಭಟ್ಟನ ಭಾಷೆಗೆ ಬೈಯುತ್ತ ಹೊರಬಂದೆವು.

Friday, March 18, 2011

Nuclear Power Plant Categories and Visit to Kaiga

The unfortunate incident of earthquake followed by tsunami and the aftereffect - blasts of Fukushima Daiichi nuclear power plant - brought back my memories of a visit to Kaiga Nuclear Power plant. Back in 1998, during my high school days in Sirsi, I had an opportunity to visit Kaiga plant as part of an excursion. That time, Kaiga had not started operation. One unit was ready but the other one was still under construction. (Now, there are 2 more units, constructed later). Public could go inside them. (Inside visiting is strictly prohibited to public now.) We hired a KSRTC bus and visited Kaiga, Kadra dam and came back to Sirsi, after spending sometime in Karwar beach.

There were guides to take the visitors to a tour and explain nuclear power generation process and different units - reactor, container, generator, transformer, and so on ... I can't remember in detail now but I do remember the big pipes to transport Uranium and the place where it would be split. Listening to the guide, we were scared as to what happens if anything goes wrong when in production.

Kaiga power plant produces 880 MW of power, making it the third largest Nuclear power plant in India. It is based on PHWR (Pressurized Heavy Water Reactor) technology which uses heavy water as coolant. This is more efficient in terms of fuel burning and also in terms of cooling requirements than BWR. BWR (Boiling Water Reactor), the other known technology for nuclear plants, requires demineralized light water as coolant. It requires cooling for many days even after shut down. Fukushima Daiichi nuclear power plant is based on BWR. The damage caused to the Fukushima Daiichi plant got worsened after the first blast due to pouring in of sea water, which, ofcourse, was not demineralized. The plant was not designed to handle this mineralized water coolant and hence there were subsequent blasts and damage followed by radiation leaks. Two reasons, one, BWR plants require many days of cooling even after shut down, two, shortage of light water (demineralized water) and usage of sea water for cooling were prominent for its subsequent heating.

Fortunately, out of 6 nuclear power plants in India, only Tarapur plant has 2 units of BWR and the rest are PHWR. So, damage will be less in case of any natural catastrophes. Atleast after shut down, these do not pose any threat of heating up. (Radiation leakage is ofcourse has to be taken care irrespective of types)

Friday, March 4, 2011

ಚಿಕ್ಕಂದಿನಲ್ಲಿ ಊರಿನಲ್ಲಾಡಿದ ಆಟಗಳು

ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಲವಾಟ ಊರಿನವನು. ತಲವಾಟ ಹೆಸರು ಹೇಗೆ ಬಂತು? ಗೊತ್ತಿಲ್ಲ, ಇರಲಿಬಿಡಿ. ಮಲೆನಾಡಿನ ಕೇಂದ್ರವಾದ ಇದು ಯಾವುದೇ ಮಲೆನಾಡಿನ ಹಳ್ಳಿಗಳಂತೆ ಒಂದು ಹಳ್ಳಿ. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಸರಿಸುಮಾರು ಇಲ್ಲೇ. ಈಗ ಇರುವುದು ಮಾತ್ರ, ಉದ್ಯೋಗ ಅರಸಿ ಬಂದ, ಬೆಂಗಳೂರಿನಲ್ಲಿ. ನಮ್ಮ ಬೀದಿಯಲ್ಲಿ ತುಂಬಾ ಚಿಕ್ಕ ಮಕ್ಕಳಿದ್ದಾರೆ. ಆದರೆ ಅವರಿಗೆ ಆಟವಾಡಲು ಜಾಗವೇ ಇಲ್ಲ! ಸುಮ್ಮನೆ ಹೀಗೆ ಯೋಚಿಸುತ್ತ ಕುಳಿತಿರಬೇಕಾದರೆ, ನಾನು ಯಾವ್ಯಾವ ಆಟ ಆಡಿದ್ದೆ ಊರಿನ ಅಂಗಳ ರಸ್ತೆಗಳಲ್ಲಿ ಎಂದು ನೆನಪು ಮಾಡಿಕೊಳ್ಳುತ್ತ ಹೋದೆ. ಹಾಗೆಯೇ ಗೀಚಿದೆ. ತಾವು ಬೇರೆ ಆಟಗಾಳನ್ನಾಡಿದ್ದಲ್ಲಿ, ಅದನ್ನು ತಿಳಿಸಲು ಸ್ವಾಗತವಿದೆ. ಈಗ ಊರಲ್ಲಿರುವ ಮಕ್ಕಳು ಇವನ್ನೆಲ್ಲ ಆಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ.

ಸದ್ಯಕ್ಕೆ ಇಷ್ಟೇ ನೆನಪಾಗುತ್ತಿವೆ,
- ಕ್ರಿಕೆಟ್
- ಚಿನ್ನಿ ದಾಂಡು
- ಲಗೋರಿ
- ಗೋಲಿ
- ಬುಗುರಿ
- ನೆಲಕೋತಿ (ಕಲ್ಲು ಸಗಣಿ ಅಂದರೂ ಇದೇ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ)
- ಮರಕೋತಿ
- ಚಿಬ್ಬಿ (ಕುಂಟಬಿಲ್ಲೇ)
- ಸಿಕ್ಕರ ಚೆಂಡು (ರಾಮನ ಚೆಂಡು ಭೀಮನ ಚೆಂಡು)
- ಕಂಬ ಕಂಬದಾಟ
- ಕಣ್ಣ ಮುಚ್ಚೆ ಕಾಡೇ ಗೂಡೆ
- ಜೂಟಾಟ
- ಕುಂಟಾಟ
- ಕಳ್ಳ ಪೊಲೀಸ್  
- ಕಬಡ್ಡಿ
- ಕೊಕ್ಕೋ

ಇವಲ್ಲದೇ, ತೋಟ, ಬೆಟ್ಟ, ಗುಡ್ಡ, ಬ್ಯಾಣ ಅಲೆಯುವುದಂತೂ ಇದ್ದೇ ಇತ್ತು.

ಒಮ್ಮೊಮ್ಮೆ ನಮ್ಮ ಪಾಲಕರು ಕಲ್ಪಿಸಿದ ಪರಿಸರವನ್ನು ನಾವು ನಮ್ಮ ಮಕ್ಕಳಿಗೆ ಕಲ್ಪಿಸಲಾಗುವುದಿಲ್ಲವಲ್ಲ ಎಂಬ ಕೊರಗು ಉಂಟಾಗುತ್ತದೆ. ಅಥವಾ ಈಗಿನ ಉದ್ಯೋಗ ಬಿಟ್ಟು ತವರೂರಿಗೆ ವಾಪಾಸಾಗಬೇಕು!

Wednesday, February 23, 2011

Nandi Hills by Our Car


Bought a Santro car! So, what next? It was December 26th, 2010, sunday. Dialed some buddies to go for Nandi Hills. But none was free but that didn't stop me and my wife from going. We left our home at 7 a.m. and thought to drive for sometime before breakfast. We didn't stop by any hotel till we cross Hebbal and once we crossed, we didn't find any! We crossed BIAL deviation and took left at Devanahalli and one more left (I don't remember the place' name) reached Nandi cross. On this road we spotted some tea shops with bread and buns but no hotel. Finally when we turned right just before 3-4 km from Nandi hills, we found a hotel. We had a tasty breakfast there. Those who start early from Bangalore can have breakfast here - after Nandi cross. By the time we finished breakfast, there was no fog and sky was clear. Reached Nandi Hills and paying car fee went on top of hills and parked the car. Here there is one more hotel 'Ranjitha'. Though we didn't have anything there, that looked average if you are too hungry.

View on the way to Nandi Hills


On the way to Nandi Hills


All the way from Hebbal till Nandi Hills, there were too many cyclists cycling. It looked to me they were all part of some cycling club since they knew each other. Their age ranged from 18-20 to 60-65! The road after Nandi cross till Nandi Hills has many hair pin curves and it gives great pleasure in driving. At the same time, one has to be very careful since at many places vehicles coming down would come at higher speeds and left side of the road is very steep and dangerous.

Nandi Hills map

I am not going to write much about the places on top of Nandi Hills or its background since one would get any number of websites stating about all the places of interests to tourists and their significance. I am just writing my experience. There are many stories why it got the name Nandi Hills. But what is unambigous is Tippu used it as his summer palace. There is a fort (also called Nandidurga) covering hilltop and you need to enter inside (two wheelers not allowed). One point here is for those who want to go by two wheeler, most of two wheelers get punctured there and there is a puncture shop! Anyway, we did see following.

View from Tippu Drop

* Fort - You need to enter through it.
* Temple - Nice temples with only stones (both walls and pillars) and Kalyani (pond)
* Tippu Drop - Fantastic view point and with good camera, excellent panoramic photographs can be captured. This is where prisoners were thrown from.
* Children's playground - Not much to write about it
* Amruth Sarovar - With lot of fish including one with golden orange colour
* Tippu's summer palace - Entry barred to public, we could see only from outside

Amrutha Sarovara - spot the golden coloured fish

Tippu's Summer palace
Places which were not interested
* Nehru Nilaya - Nehru used to stay and now it is guest house of horticulture dept. of India
* River sources - Mostly dried up
* Secret Escape route - Came to know about it only when came back

We started at around 11 30 and stopped by the same hotel where we had breakfast and reached Bangalore for lunch.